Shree Narayana guru


ಶ್ರೀ ನಾರಾಯಣ ಗುರುದೇವರು......
ನಮ್ಮ ಸಮಾಜ...,ಜನತೆ....,ಕತ್ತಲು ಎಂಬ ಕಟ್ಟು - ನಿಟ್ಟಿನ...!!! ಬಲಿಷ್ಠವಾದ ಭದ್ರಕೋಟೆಯೊಳಗಿತ್ತು...!!! ಅಂತಹ ಬಲಿಷ್ಠ ಕೋಟೆಯೊಳಗೆ ಪ್ರವೇಶಿಸಿ...!!! ಸಮಸ್ತ ಜನತೆಗೆ..,ಸಮಾಜಕ್ಕೆ ಜ್ಞಾನದ ಬೆಳಕನೇ ನೀಡಿದ ಮಹಾ ಅದ್ಬುತ ಚೈತನ್ಯ ಶಕ್ತಿಯೇ...,ಮೂಲ ಶಕ್ತಿ ಯೇ...,ದಿವ್ಯ ಶಕ್ತಿಯೇ...,ಆದಿಶಕ್ತಿಯೇ...ಪರಮ ಶಕ್ತಿಯೇ..‌.,ಜಗದ್ಗುರು ಬ್ರಹ್ಮ ಶ್ರೀ ನಾರಾಯಣ ಗುರುದೇವರು....!!! ಈ ದಿವ್ಯ ಮಹಾ ಚೈತನ್ಯ ಶಕ್ತಿಯ ...ನೆನಪು..., ಸ್ಮರಣೆ...,ಸದಾ ನಮ್ಮ ಮನದಲ್ಲಿ ಇರಲೇಬೇಕು...
ಗುರುದೇವರು "ಅದ್ಬುತ ಮಹಾ ಶಕ್ತಿ" ಅದು ಪರಮ ಶಕ್ತಿ...!!! ಶಿವನ ಶಕ್ತಿ...!!! ಜ್ಞಾನ ಶಕ್ತಿ...!!! ದಿವ್ಯ ಶಕ್ತಿ....!!! ಪೂರ್ಣ ಶಕ್ತಿ....!!! ಅದುವೇ ಗುರು ಶಕ್ತಿ...!!! ಇದೇ ಸತ್ಯ.

ಶ್ರೀ ನಾರಾಯಣ ಗುರುದೇವರ ತತ್ವ ಸಂದೇಶಗಳನ್ನು ತಿಳಿದು ಕೊಳ್ಳಲು ಯಾರು ಪ್ರಯತ್ನ ಪಡುತ್ತಾರೋ...!!! ಪ್ರಯತ್ನಿಸುತ್ತಾರೋ...!!! ಅವರಿಗೆ ಗುರುದೇವರೇ..ಒಂದು ವಿಶೇಷ ಚೈತನ್ಯ ಶಕ್ತಿಯನ್ನು ನೀಡುತ್ತಾರೆ...ಕರುಣಿಸುತ್ತಾರೇ...!!! ಅಂತಹ ಶಕ್ತಿಯನ್ನು ಪಡೆದರೆ...!!! ಅವರ ಭವಿಷ್ಯ ಉಜ್ವಲ...!!! ಇದು ಸತ್ಯ. ಗುರುದೇವರ ಸತ್ಯ.
ಪರಮಾತ್ಮ ಜಗದ್ಗುರು ಬ್ರಹ್ಮ ಶ್ರೀ ನಾರಾಯಣ ಗುರುದೇವರ ಅದು ಒಂದೇ ಮೂಲ ತತ್ವ ...ಒಂದೇ ಜಾತಿ..,ಒಂದೇ ಮತ...,ಒಂದೇ ದೇವರು
ಎಂಬ ತತ್ವ ಸಂದೇಶದಂತೆ ಮುನ್ನಡೆ...
ಇಲ್ಲಿ ಮುಖ್ಯವಾಗಿ ಇರುವುದೇ ಗುರುದೇವರ ತತ್ವ ಸಿದ್ದಾಂತಗಳೇ...!!! ಅದುವೇ ನಮಗೆ, ನಿಮ್ಮಗೆಲ್ಲ ಬೆಳಕು... ಆ ಬೆಳಕೇ ನಮ್ಮನೆಲ್ಲ ಜಾಗೃತ ಗೊಳುವಂತೆ ಮಾಡುವ ಮಹಾಶಕ್ತಿ ...ಆ ಗುರು ಶಕ್ತಿ...!! ಈ ಶಕ್ತಿಗಳೇ ನಮ್ಮಲ್ಲಿ ಸಂಚರಿಸಿ ...ನಮ್ಮಲ್ಲಿ ಒಂದು ಹೊಸ ಸಂಚಲನ ಉಂಟು ಮಾಡುತ್ತದೆ.ಅದುವೇ ಉನ್ನತಿಯ ಶಕ್ತಿ..,ಅಭಿವೃದ್ಧಿಯ ಶಕ್ತಿ... ಯಶಸ್ವಿನ ಶಕ್ತಿಯೇ ಸರಿ.....!!! ಇಂತಹ ಗುರುಗಳ ಅದ್ಬುತ ಶಕ್ತಿಗಳನ್ನು ಸಮಸ್ತ ಜನತೆಗೆ ನೀಡಬೇಕಾಗಿದೆ. ಅದು ಗುರು ದೇವರ ತತ್ವ ಸಂದೇಶದ ಪ್ರಚಾರದ ಮೂಲಕನೇ ಸರಿ....!!!
ಅದು ಗುರುದೇವರ ಮಹಾ ಶಕ್ತಿ ಗುರು ಶಕ್ತಿಯಿಂದಲೇ ಸತ್ಯ. ಅಂತಹ ಶಕ್ತಿಯನ್ನು .ಪಡೆಯಲು.ನೀವು ನಮ್ಮ ಜೊತೆ ಸೇರಿಕೊಂಡು ಗುರುದೇವರ ತತ್ವದರ್ಶನ ತಿಳಿದುಕೊಳ್ಳಲು ಬಂದಿರುವುದೇ ನಾವು ನೀವು ಧನ್ಯರು..!!! ಅದು ಮಾತ್ರ ಗುರುದೇವರ ಕೃಪೆಯಿಂದಲೇ ಮಾತ್ರ ಸಾಧ್ಯ..!!! ಅಂತಹ ಶಕ್ತಿ ಜಾಗೃತಗೊಳ್ಳತ್ತಿದೆ.....ನಮ್ಮಲ್ಲಿ...
ಪ್ರಸ್ತುತ ಇದು ಒಂದೇ ಈಗ ಗುರುದೇವರ ತತ್ವ .              
ಅದೇ ಮುಖ್ಯವಾಗಿ ನಾವು ನೀವು ಗುರುಪರಂಪರೆಯ ಜೊತೆಗೆ ಬೆಳೆಯಲು ...ಬದುಕಲು...ಮುಂದೆ ಗುರಿಯನ್ನು ತಲುಪಲು ..ಯಶಸ್ವಿಯಾಗಲು...ನಮ್ಮ ಉನ್ನತಿಗಾಗಿ‌ ನಮಗೆ ಎಲ್ಲರಿಗೂ ಬೇಕು ...ನಮ ಗುರು ಪರಂಪರೆಯ ಮೂಲ...!!! ಇದನ್ನು ನಾವು ನೀವು ತಿರಸ್ಕರಿಸುವಂತಿಲ್ಲ..!!! ಇದರ ಜೊತೆಗೆನೇ ನಾವು ಮುಂದೆ ನಡೆಯಬೇಕಾಗಿದೆ.
ಗುರು ಪರಂಪರೆ ನಮ್ಮನ್ನು ,ಸಮಾಜವನ್ನು ಬಲಿಷ್ಠ ಮಾಡಬಲ್ಲದು..ಮಾಡುತ್ತದೆ..!!! ಇದು ಸತ್ಯ. ನಮಗೆ ಗುರು ಪರಂಪರೆ ಅದು ಒಂದೇ ನಮ್ಮ ಯಶಸ್ವಿಗೆ.. ಅಭಿವೃದ್ಧಿಗೆ..ಪ್ರಕಾಶಕ್ಕೆ...ನಮ್ಮ ಬೆಳವಣಿಗೆಗೆ...ಇದು ಮಾತ್ರ ಸತ್ಯ. ಪರಮ ಸತ್ಯ.
ಇದುವೇ ಗುರುದೇವರ ಬಗ್ಗೆ ನಾವು ತಿಳಿದುಕೊಳ್ಳಲು ಇರುವ ಒಂದು ಅತ್ಯಬ್ಬುತವಾದ ಮಾರ್ಗವೇ " ಆಧ್ಯಾತ್ಮ "ಮಾರ್ಗ - ಈ ಮಾರ್ಗದಲ್ಲಿ ನಾವೆಲ್ಲರೂ ಜೊತೆ ಸೇರಿಕೊಂಡು ನಡೆದು ಕೊಂಡು ಹೊಗುವುದೇ....
ಗುರಿಯನ್ನು ತಲುಪುವೆವು ....
ಗುರುದೇವರ ಜ್ಞಾನದ ಬೆಳಕಿನ ಕಡೆಗೆ...!!! ಆ ಜ್ಞಾನದ ಬೆಳಕು ಎಲ್ಲಾರ ಜೊತೆ ಸೇರಿ ... ಅಲ್ಲಿಯೇ ಸೃಷ್ಟಿ ಯಾಗುತ್ತೆ...!!! ಪ್ರೀತಿ..,ಪ್ರೇಮ..,ಕರುಣೆ..., ಸಹನೆ..,ಸಹಬಾಳ್ವೆ...,ಅನುಕಂಪ...,ಇವುಗಳೇ..!!! ಅದುವೇ ಸಮಸ್ತ ಜನತೆಯ ಹಿತಕ್ಕಾಗಿ..!!! ಇದೇ ಸತ್ಯ.
.. ಜಾತಿ, ಮತ , ಧರ್ಮ....ಇವುಗಳನ್ನೆಲ್ಲ ಮಿರಿ ಬೆಳೆದು ನಿಂತು .!!!
ಗುರುಗಳ ತತ್ವ ಸಂದೇಶಗಳನ್ನು ತಿಳಿದು ಕೊಳ್ಳಲು.., ತಿಳಿದು ಕೊಂಡು...!! ಅದರಂತೆ ಮುನ್ನಡೆದು...ಇತರರಿಗೆ ಅವರ ತತ್ವ ಸಂದೇಶಗಳನ್ನು .... ತಿಳಿದು ಕೊಂಡರೇ....!! ಸರಿ ನಿಮ್ಮಲ್ಲಿ ...ನಿಮ್ಮ ಕುಟುಂಬದಲ್ಲಿ ಒಂದು ಗುರುಗಳ
ಅದ್ಬುತ "ಮಹಾಶಕ್ತಿ " ಪ್ರಕಟಗೊಳ್ಳುತ್ತೇ...!!! ಅದೇ ಆಧ್ಯಾತ್ಮಿಕ ಶಕ್ತಿ...!!!! ಬನ್ನಿ ಗುರುಗಳ ತತ್ವ ಸಂದೇಶಗಳ ಕಡೆಗೆ......! ನಾವು ನೀವು ಒಟ್ಟು ಸೇರಿ ಹೊಸ ಜೀವನದ ಕಡೆಗೆ ಬದಲಾವಣೆ ಕಾಣುವ... ಅದು ಗುರುಗಳ ತತ್ವ ‌ ಸಂದೇಶಗಳ ಮಹಾ ಶಕ್ತಿ ಯಿಂದಲೇ....!!!!! ನಿಮಗೆ ಗುರುಗಳ ಮಹಾ ಶಕ್ತಿಯನ್ನು ಕಾಣಬೇಕೇ...!! ನೀವು ಬನ್ನಿ ನಮ್ಮ ಜೊತೆಗೆ ...ನಿಮ್ಮ ಜೊತೆಗೆ ಸದಾ ಇರುವವರು ಗುರುಗಳೇ..!!! ಇದು ಮಾತ್ರ ಸತ್ಯ. ಈ ಅವಕಾಶ ನಿಮಗೆ ಗುರುಗಳೇ ನೀಡಿರುವರು..!!! ಇದನ್ನು ನೀವು ಪಡೆಯಿರಿ.....ಆನಂದಿಸಿ.....ಯಶಸ್ವಿಯಾಗಿ..... ಅದು ಗುರುಗಳ ತತ್ವ ಸಂದೇಶಗಳ ಮೂಲಕವೇ ..!!! ಅದೇ ಸತ್ಯ..

ನನ್ನ ಅನುಭವ ದೇವರು


ಬ್ರಹ್ಮ ಶ್ರೀ ನಾರಾಯಣ ಗುರುದೇವ ಪ್ರತಿಷ್ಠಾನ,
ಮಂಗಳೂರು

No comments:

Post a Comment