NAMMA GURUDEVARU

!! ಓಂ ಶ್ರೀ ಗುರುಭೋ ನಮ: !!
"ನಮ್ಮ ಗುರು ದೇವರು"
ಜಗದ್ಗುರು ಬ್ರಹ್ಮ ಶ್ರೀ ನಾರಾಯಣ ಗುರುದೇವರ ಕೃಪೆ...,ಪ್ರೇರಣೆಯಿಂದಲೇ...ಹುಟ್ಟಿ ಕೊಂಡ ಸಂಸ್ಥೆಯೇ " ಬ್ರಹ್ಮ ಶ್ರೀ ನಾರಾಯಣ ಗುರುದೇವ ಪ್ರತಿಷ್ಠಾನ "- ಸಂಸ್ಕಾರ..,ಸಂಸ್ಕೃತಿ...,ಆಧ್ಯಾತ್ಮ ಇವುಗಳೇ ಇದರ ಮೂಲ ತಳಹದಿಯೇ ಸರಿ...!!!
ಪರಮಾತ್ಮ ಜಗದ್ಗುರು ಬ್ರಹ್ಮ ಶ್ರೀ ನಾರಾಯಣ ಗುರುದೇವರ ಅದು ಒಂದೇ ಮೂಲ ತತ್ವ ...ಒಂದೇ ಜಾತಿ..,ಒಂದೇ ಮತ...,ಒಂದೇ ದೇವರು
ಎಂಬ ತತ್ವ ಸಂದೇಶದಂತೆ ಮುನ್ನಡೆಯುತ್ತಿದೆ...ಬೆಳೆಯುತ್ತಿದೆ...ಬೆಳೆದು ನಿಲುತ್ತೇ...!!! ಇದು ಮಾತ್ರ ಸತ್ಯ.
ಇಲ್ಲಿ ಮುಖ್ಯವಾಗಿ ಇರುವುದೇ ಗುರುದೇವರ ತತ್ವ ಸಿದ್ದಾಂತಗಳೇ...!!! ಅದುವೇ ನಮಗೆ, ನಿಮ್ಮಗೆಲ್ಲ ಬೆಳಕು... ಆ ಬೆಳಕೇ ನಮ್ಮನೆಲ್ಲ ಜಾಗೃತ ಗೊಳುವಂತೆ ಮಾಡುವ ಮಹಾಶಕ್ತಿ ...ಆ ಗುರು ಶಕ್ತಿ...!! ಈ ಶಕ್ತಿಗಳೇ ನಮ್ಮಲ್ಲಿ ಸಂಚರಿಸಿ ...ನಮ್ಮಲ್ಲಿ ಒಂದು ಹೊಸ ಸಂಚಲನ ಉಂಟು ಮಾಡುತ್ತದೆ.ಅದುವೇ ಉನ್ನತಿಯ ಶಕ್ತಿ..,ಅಭಿವೃದ್ಧಿಯ ಶಕ್ತಿ... ಯಶಸ್ವಿನ ಶಕ್ತಿಯೇ ಸರಿ.....!!! ಇಂತಹ ಗುರುಗಳ ಅದ್ಬುತ ಶಕ್ತಿಗಳನ್ನು ಸಮಸ್ತ ಜನತೆಗೆ ನೀಡಬೇಕಾಗಿದೆ. ಅದು ಗುರು ದೇವರ ತತ್ವ ಸಂದೇಶದ ಪ್ರಚಾರದ ಮೂಲಕನೇ ಸರಿ....!!! ಇಗಾಗಲೇ ಗುರು ದೇವರ ತತ್ವ ಸಂದೇಶ ಪ್ರಚಾರಕ್ಕಾಗಿಯೇ " ನಮ್ಮ ಗುರು ದೇವರು" ತತ್ವ ದರ್ಶನ ಎಂಬ ಆಧ್ಯಾತ್ಮಿಕ ಚಳವಳಿ ಎಂಬ ವಿಶೇಷ ಕಾರ್ಯಕ್ರಮ ಪ್ರಾರಂಭಗೊಂಡಿದೆ. ಅದೇ ಮತ್ತೆ ...ಗುರು ದೇವರ ಚಿತ್ರ ಬಿಡಿಸುವುದರ ಮೂಲಕ ಕೂಡಾ "ನಮ್ಮ ಗುರುದೇವರು" ಚಿತ್ರಕಲಾ ಸ್ವರ್ಧೆಯನ್ನು ಕೂಡಾ ಪ್ರಾರಂಬಿಸಲಾಗಿದೆ...!!! ಅದೇ ಗುರುಗಳ ಸೇವಕ S.K.P ಬರೆದ ನನ್ನ ಅನುಭವ ದೇವರು ಪುಸ್ತಕ ಬಿಡುಗಡೆಗೊಳ್ಳಲಿದೆ. ಇಂತಹ ಅದ್ಬುತ ಶಕ್ತಿಯನ್ನು ಗುರು ದೇವರೇ ಅತೀ ಕಡಿಮೆ ಸಮಯದಲ್ಲಿ ಇಷ್ಷೆಲ್ಲ ಕಾರ್ಯಕ್ರಮಗಳ ಯೋಜನೆ..,ಯೋಚನೆಗಳು ಬರಬೇಕಾದ್ದಾರೆ...ಗುರುದೇವರ ಕೃಪೆ ... ಪ್ರೇರಣೆಯಿಂದಲೇ...!!! ಅದು ಗುರುದೇವರ ಮಹಾ ಶಕ್ತಿ ಗುರು ಶಕ್ತಿಯಿಂದಲೇ ಸತ್ಯ. ಅಂತಹ ಶಕ್ತಿಯನ್ನು ...ಪ್ರಚಾರ.,ಪ್ರಕಟಿಸಲು ಮುಂದೆ ನಿಂತಿದೆ...ಗುರುಗಳ ಶಕ್ತಿಯಿಂದಲೇ BYV ಮತ್ತು BSNGDP ಸಂಘಟನೆಗಳು....ಇಂತಹಾ ಸಂಘಟನೆಯಲ್ಲಿ ನೀವು ನಮ್ಮ ಜೊತೆ ಸೇರಿಕೊಂಡು ಗುರುದೇವರ ತತ್ವದರ್ಶನ ಪಡೆಯಲು, ತಿಳಿದು ಕೊಳ್ಳಲು ಬಂದಿರುವುದೇ ನಾವು ನೀವು ಧನ್ಯರು..!!! ಅದು ಮಾತ್ರ ಗುರುದೇವರ ಕೃಪೆಯಿಂದಲೇ ಮಾತ್ರ ಸಾಧ್ಯ..!!! ಅಂತಹ ಶಕ್ತಿ ಜಾಗೃತಗೊಳ್ಳತ್ತಿದೆ......BSNGDP ಮತ್ತು BYV.ಸಂಘಟನೆದಲ್ಲಿಯೇ..
ಪ್ರಸ್ತುತ ಇದು ಒಂದೇ ಈಗ ಗುರುದೇವರ ತತ್ವ ಸಂದೇಶಗಳನ್ನು ಪ್ರಚಾರ ಮಾಡಲು ಮುಂದೆ ಬಂದಿರುವುದು ಗುರುದೇವರ ಶಕ್ತಿಯೇ " ಬ್ರಹ್ಮ ಶ್ರೀ ನಾರಾಯಣ ಗುರುದೇವ ಪ್ರತಿಷ್ಠಾನ ಮತ್ತು BYV - ಸಂಘಟನೆ.
ಅದೇ ಮುಖ್ಯವಾಗಿ ನಾವು ನೀವು ಗುರುಪರಂಪರೆಯ ಜೊತೆಗೆ ಬೆಳೆಯಲು ...ಬದುಕಲು...ಮುಂದೆ ಗುರಿಯನ್ನು ತಲುಪಲು ..ಯಶಸ್ವಿಯಾಗಲು...ನಮ್ಮ ಉನ್ನತಿಗಾಗಿ‌ ನಮಗೆ ಎಲ್ಲರಿಗೂ ಬೇಕು ...ನಮ ಗುರು ಪರಂಪರೆಯ ಮೂಲ...!!! ಇದನ್ನು ನಾವು ನೀವು ತಿರಸ್ಕರಿಸುವಂತಿಲ್ಲ..!!! ಇದರ ಜೊತೆಗೆನೇ ನಾವು ಮುಂದೆ ನಡೆಯಬೇಕಾಗಿದೆ.
ಗುರು ಪರಂಪರೆ ನಮ್ಮನ್ನು ,ಸಮಾಜವನ್ನು ಬಲಿಷ್ಠ ಮಾಡಬಲ್ಲದು..ಮಾಡುತ್ತದೆ..!!! ಇದು ಸತ್ಯ. ನಮಗೆ ಗುರು ಪರಂಪರೆ ಅದು ಒಂದೇ ನಮ್ಮ ಯಶಸ್ವಿಗೆ.. ಅಭಿವೃದ್ಧಿಗೆ..ಪ್ರಕಾಶಕ್ಕೆ...ನಮ್ಮ ಬೆಳವಣಿಗೆಗೆ...ಇದು ಮಾತ್ರ ಸತ್ಯ. ಪರಮ ಸತ್ಯ.
ಇದುವೇ ಗುರುದೇವರ ಬಗ್ಗೆ ನಾವು ತಿಳಿದುಕೊಳ್ಳಲು ಇರುವ ಒಂದು ಅತ್ಯಬ್ಬುತವಾದ ಮಾರ್ಗವೇ " ಆಧ್ಯಾತ್ಮ "ಮಾರ್ಗ - ಈ ಮಾರ್ಗದಲ್ಲಿ ನಾವೆಲ್ಲರೂ ಜೊತೆ ಸೇರಿಕೊಂಡು ನಡೆದು ಕೊಂಡು ಹೊಗುವುದೇ....
ಗುರಿಯನ್ನು ತಲುಪುವೆವು ....
ಗುರುದೇವರ ಜ್ಞಾನದ ಬೆಳಕಿನ ಕಡೆಗೆ...!!! ಆ ಜ್ಞಾನದ ಬೆಳಕು ಎಲ್ಲಾರ ಜೊತೆ ಸೇರಿ ... ಅಲ್ಲಿಯೇ ಸೃಷ್ಟಿ ಯಾಗುತ್ತೆ...!!! ಪ್ರೀತಿ..,ಪ್ರೇಮ..,ಕರುಣೆ..., ಸಹನೆ..,ಸಹಬಾಳ್ವೆ...,ಅನುಕಂಪ...,ಇವುಗಳೇ..!!! ಅದುವೇ ಸಮಸ್ತ ಜನತೆಯ ಹಿತಕ್ಕಾಗಿ..!!! ಇದೇ ಸತ್ಯ.ಅದೇ ಪರಮಾತ್ಮ 

No comments:

Post a Comment