AN APPEAL

                                         

ಆತ್ಮೀಯ  ಸಹೋದರ ಸಹೋದರಿಯರೇ ನಿಮಗೆ ನಮ್ಮದೇ ಪ್ರೀತಿಯ 

ವಂದನೆಗಳು 




                                       ಒಂದು ಮನವಿ


ಆತ್ಮೀಯರೇ ,


ನಮ್ಮ ಸಮಾಜದಲ್ಲಿ ಇಂದಿಗೋ ಆದೆಷ್ಟ್ತೋ  ಬಡ  ಕುಟುoಬಗಳು ಸರಿಯಾದ 


ಶಿಕ್ಷಣ ಪಡೆಯದೇ ಸಂಕಷ್ಟದಲ್ಲಿದೆ.    ಯಾಕೇ  ನೀವು, ನಾವು   ಸಹಾಯ 


ಮಾಡಬಾರದು. ?!... 


ಬನ್ನಿ  ಸಂಕಷ್ಟದಲ್ಲಿರುವ ನಮ್ಮ ಸಮಾಜದ  ಬಡ ಜನರ ಸೇವೆ ಮಾಡುವಾ ....  


ನಾವೆಲ್ಲರೂ ಒಟ್ಟಿಗೆ ಸೇರಿ  ಬನ್ನಿ ......... ..... 


ಯಾರು  ಸಂಕಷ್ಟದಲ್ಲಿರುವ ಸಮಾಜದ ಸೇವೆ ಮಾಡುತರೋ ಅವರಿಗೆ ಭಗವಂತ 


ತುಂಬ ಸಮೀಪದಲ್ಲಿರು
ತ್ತಾನೆ. ನಾವು  ಯಾಕೆ  ಬಡವರ ಸೇವೆ ಮಾಡಬಾರದು ?. 

ಒಮ್ಮೆ ಯೋಚಿಸಿ  ನೋಡಿ ..... ?!


ನಿಮಗೆ ಸಹಾಯ ಮಾಡುವ ಮನಸ್ಸು ,ಚಿಂತನೆ ನಿಮ್ಮಲ್ಲಿದ್ದಾರೆ  


ನಮ್ಮನು ಸಂಪರ್ಕಿಸಿರಿ :billavayouthving@gmail.com


ಇದು ನಮ್ಮದೇ  ಒಂದು ಕುಟುoಬ.   ಇಲ್ಲಿ  ನಾವೆಲ್ಲರೂ ಸದಸ್ಯರು ..... ಹೇಗಿದೆ ಸಂಘಟನೆ. 
                             ನಿಮ್ಮ ನಮ್ಮೆಲರ ಪರವಾಗಿ  
                                   "ಬಿಲ್ಲವ  ಯೂಥ್ ವಿಂಗ್ " ಮಂಗಳೂರು ಇಂಡಿಯಾ
"ಲೋಕ ಸಮಸ್ತ ಸುಖಿನೋ ಭವಂತು "

No comments:

Post a Comment