!! ಓಂ ಶ್ರೀ ಗುರುಭ್ಯೊ ನಮ: !!
"ನನ್ನ ಅನುಭವ ದೇವರು" ಪುಸ್ತಕದ ಹಿಂದೆ ಇದೆ ಗುರುದೇವರ ಅದ್ಬುತ ಮಹಾ ಶಕ್ತಿ ರಹಸ್ಯ......!!! ಇದು ಮಾತ್ರ
ಸತ್ಯ...!!! ಗುರುದೇವರ ಪರಮ ಸತ್ಯ.....!!!
ದಿನಾಂಕ ; 9-8-2017 ರಂದು ಗುರುದೇವರ ಮೂಲ ಪೀಠ ಶಿವಗಿರಿ ಮಠ ಕೇರಳ ದಿಂದ ಬಂತು ಗುರುದೇವರ ಸಂದೇಶ...!!! ನನ್ನ ಅನುಭವ ದೇವರ ಪುಸ್ತಕಕ್ಕೆ....!!! ಅದು ಶ್ರೀ ಶ್ರೀ ಸತ್ಯಾನಂದ ತೀರ್ಥ ಸ್ವಾಮೀಜಿಯವರ ಮೂಲಕ ....!!!
ಇಲ್ಲಿದೇ ಒಂದು ಗುರು ಸತ್ಯ...ಗುರುದೇವರ ಸಂಕಲ್ಪ...!!! ಅದು ಕೇವಲ 9 ದಿನಗಳ ಅಂತರದಲ್ಲಿಯೇ ಸಿದ್ದಗೊಂಡಿತ್ತು ನನ್ನ ಅನುಭವ ದೇವರು ಪುಸ್ತಕ ...!!! ಇದು ದಿನಾಂಕ : 18-8-2017 , ಸಮಯ: ಸಾಯಂಕಾಲ 5.49 ,ಕ್ಕೆ... ಜಗದ್ಗುರು ಬ್ರಹ್ಮ ಶ್ರೀ ನಾರಾಯಣ ಗುರುದೇವರ ಸಾನಿಧ್ಯ , ಶ್ರೀ ಗೋಕರ್ಣನಾಥ ಕ್ಷೇತ್ರ ಕುದ್ರೋಳಿಯಲ್ಲಿ....!!! ಲೋಕಾರ್ಪಣೆಗೊಂಡಿತ್ತು....!!! ಈ ಪುಸ್ತಕ ಓದಲು ಸಮಯ ಕೇವಲ 9 ನಿಮಿಷಗಳು....!!!
ಅದೇ ಈ ಪುಸ್ತಕದ ಸೇವೆ ರೂಪದಲ್ಲಿ ಕೇವಲ 10/-ರೂಪಾಯಿ...!!! ಇವೆಲ್ಲವನ್ನೂ ನೋಡುವಾಗ ನಮಗೆ ಆಶ್ಚರ್ಯ ಆಗುತ್ತೆ..!!! ಇವೆಲ್ಲದರ ಹಿಂದೆ ಗುರುಶಕ್ತಿಯೇ ಕೆಲಸ ಮಾಡಿಸಿರುವುದು ಅಂತೂ ಸತ್ಯ....!!! ಎಂತಹ ಗುರುದೇವರ ಮಹಾ ಅದ್ಬುತ ನೋಡಿ .. ದಿನಾಂಕ...,ಸಮಯ...,ಸೇವಾ ರೂಪದಲ್ಲಿ ಇರುವ ರೂಪಾಯಿಗಳನ್ನೆಲ್ಲ ಕೂಡಿಸಿ ....ಬರುವ ಒಟ್ಟು ಸಂಖ್ಯೆ.....91.......!!!!!!!! ಎಂತಹ ಅದ್ಬುತ ಮಹಾ ಶಕ್ತಿ ಗುರುದೇವರು....!!!!!! ಇದನ್ನು ವಿವರಿಸಲು ಆಸಾಧ್ಯ....!!! ಇದು ಎಲ್ಲವೂ ಪೂರ್ಣ ಎಂದು ಸೂಚಿಸುತ್ತದೆ....!!! ಇದು ಸತ್ಯ .ಪರಮ ಗುರುದೇವರ ಸತ್ಯ... ಈ ಪುಸ್ತಕದಲ್ಲಿರುವ ಪ್ರತಿಯೊಂದು ಸಂದೇಶ ತತ್ವಗಳು....ಪರಮಾತ್ಮ.. ಗುರುದೇವರದ್ದೆ...!!!!!! ಇದುವೇ ನಮ್ಮ ಯಶಸ್ವಿಗೆ....ನಮ್ಮ ಉನ್ನತಿಗೆ....ಈ ನನ್ನ ಅನುಭವ ದೇವರು.ಪುಸ್ತಕದಲ್ಲಿರುವ ಸಂದೇಶ ತತ್ವಗಳೇ ನಮಗೆ ಸಾಕ್ಷಿ...!!! ನೀವು ಓದಿ ಈ ಪುಸ್ತಕ...!!! ಅನುಷ್ಠಾನ ಮಾಡಿ.....!!! ನಿಮ್ಮಲ್ಲಿ ಈ ಪುಸ್ತಕ ಓದಿದ ನಂತರ ಅದ್ಭುತ ಬದಲಾವಣೆ ಆಗುತ್ತೆ....!!! ಇದು ಮಾತ್ರ ಸತ್ಯ..ಗುರುದೇವರ ಸತ್ಯ.!!!.ಅದೇ ಪರಮಾತ್ಮ. ಇದೇ ಸತ್ಯ.
"ನನ್ನ ಅನುಭವ ದೇವರು" ಪುಸ್ತಕದ ಹಿಂದೆ ಇದೆ ಗುರುದೇವರ ಅದ್ಬುತ ಮಹಾ ಶಕ್ತಿ ರಹಸ್ಯ......!!! ಇದು ಮಾತ್ರ
ಸತ್ಯ...!!! ಗುರುದೇವರ ಪರಮ ಸತ್ಯ.....!!!
ದಿನಾಂಕ ; 9-8-2017 ರಂದು ಗುರುದೇವರ ಮೂಲ ಪೀಠ ಶಿವಗಿರಿ ಮಠ ಕೇರಳ ದಿಂದ ಬಂತು ಗುರುದೇವರ ಸಂದೇಶ...!!! ನನ್ನ ಅನುಭವ ದೇವರ ಪುಸ್ತಕಕ್ಕೆ....!!! ಅದು ಶ್ರೀ ಶ್ರೀ ಸತ್ಯಾನಂದ ತೀರ್ಥ ಸ್ವಾಮೀಜಿಯವರ ಮೂಲಕ ....!!!
ಇಲ್ಲಿದೇ ಒಂದು ಗುರು ಸತ್ಯ...ಗುರುದೇವರ ಸಂಕಲ್ಪ...!!! ಅದು ಕೇವಲ 9 ದಿನಗಳ ಅಂತರದಲ್ಲಿಯೇ ಸಿದ್ದಗೊಂಡಿತ್ತು ನನ್ನ ಅನುಭವ ದೇವರು ಪುಸ್ತಕ ...!!! ಇದು ದಿನಾಂಕ : 18-8-2017 , ಸಮಯ: ಸಾಯಂಕಾಲ 5.49 ,ಕ್ಕೆ... ಜಗದ್ಗುರು ಬ್ರಹ್ಮ ಶ್ರೀ ನಾರಾಯಣ ಗುರುದೇವರ ಸಾನಿಧ್ಯ , ಶ್ರೀ ಗೋಕರ್ಣನಾಥ ಕ್ಷೇತ್ರ ಕುದ್ರೋಳಿಯಲ್ಲಿ....!!! ಲೋಕಾರ್ಪಣೆಗೊಂಡಿತ್ತು....!!! ಈ ಪುಸ್ತಕ ಓದಲು ಸಮಯ ಕೇವಲ 9 ನಿಮಿಷಗಳು....!!!
ಅದೇ ಈ ಪುಸ್ತಕದ ಸೇವೆ ರೂಪದಲ್ಲಿ ಕೇವಲ 10/-ರೂಪಾಯಿ...!!! ಇವೆಲ್ಲವನ್ನೂ ನೋಡುವಾಗ ನಮಗೆ ಆಶ್ಚರ್ಯ ಆಗುತ್ತೆ..!!! ಇವೆಲ್ಲದರ ಹಿಂದೆ ಗುರುಶಕ್ತಿಯೇ ಕೆಲಸ ಮಾಡಿಸಿರುವುದು ಅಂತೂ ಸತ್ಯ....!!! ಎಂತಹ ಗುರುದೇವರ ಮಹಾ ಅದ್ಬುತ ನೋಡಿ .. ದಿನಾಂಕ...,ಸಮಯ...,ಸೇವಾ ರೂಪದಲ್ಲಿ ಇರುವ ರೂಪಾಯಿಗಳನ್ನೆಲ್ಲ ಕೂಡಿಸಿ ....ಬರುವ ಒಟ್ಟು ಸಂಖ್ಯೆ.....91.......!!!!!!!! ಎಂತಹ ಅದ್ಬುತ ಮಹಾ ಶಕ್ತಿ ಗುರುದೇವರು....!!!!!! ಇದನ್ನು ವಿವರಿಸಲು ಆಸಾಧ್ಯ....!!! ಇದು ಎಲ್ಲವೂ ಪೂರ್ಣ ಎಂದು ಸೂಚಿಸುತ್ತದೆ....!!! ಇದು ಸತ್ಯ .ಪರಮ ಗುರುದೇವರ ಸತ್ಯ... ಈ ಪುಸ್ತಕದಲ್ಲಿರುವ ಪ್ರತಿಯೊಂದು ಸಂದೇಶ ತತ್ವಗಳು....ಪರಮಾತ್ಮ.. ಗುರುದೇವರದ್ದೆ...!!!!!! ಇದುವೇ ನಮ್ಮ ಯಶಸ್ವಿಗೆ....ನಮ್ಮ ಉನ್ನತಿಗೆ....ಈ ನನ್ನ ಅನುಭವ ದೇವರು.ಪುಸ್ತಕದಲ್ಲಿರುವ ಸಂದೇಶ ತತ್ವಗಳೇ ನಮಗೆ ಸಾಕ್ಷಿ...!!! ನೀವು ಓದಿ ಈ ಪುಸ್ತಕ...!!! ಅನುಷ್ಠಾನ ಮಾಡಿ.....!!! ನಿಮ್ಮಲ್ಲಿ ಈ ಪುಸ್ತಕ ಓದಿದ ನಂತರ ಅದ್ಭುತ ಬದಲಾವಣೆ ಆಗುತ್ತೆ....!!! ಇದು ಮಾತ್ರ ಸತ್ಯ..ಗುರುದೇವರ ಸತ್ಯ.!!!.ಅದೇ ಪರಮಾತ್ಮ. ಇದೇ ಸತ್ಯ.
No comments:
Post a Comment