!! ಓಂ ಶ್ರೀ ಗುರುಭ್ಯೊ ನಮ: !!
ಬ್ರಹ್ಮ ಶ್ರೀ ನಾರಾಯಣ ಗುರುದೇವ ಪ್ರತಿಷ್ಠಾನ , ಮಂಗಳೂರು ಇದರ ವತಿಯಿಂದ ಜಗದ್ಗುರು ಬ್ರಹ್ಮ ಶ್ರೀ ನಾರಾಯಣ ಗುರು ದೇವರ ಕೃಪೆ ಹಾಗೂ ಪ್ರೇರಣೆಯಿಂದಲೇ..ಎಸ್.ಕೆ.ಪಿ ಯವರು ಬರೆದ " ನನ್ನ ಅನುಭವ ದೇವರು " ಎಂಬ ಪುಸ್ತಕ ಬಿಡುಗಡೆ ಕಾರ್ಯಕ್ರಮ ಇಂದು ಜಗದ್ಗುರು ಬ್ರಹ್ಮ ಶ್ರೀ ನಾರಾಯಣ ಗುರುದೇವರ ಸಾನಿಧ್ಯ, ಶ್ರೀ ಗೋಕರ್ಣನಾಥ ಕ್ಷೇತ್ರ ಕುದ್ರೋಳಿಯಲ್ಲಿ ನಡೆಯಿತು. ಮೊದಲು ಗುರು ದೇವರಿಗೆ ಪೂಜೆಯನ್ನು ಸಲ್ಲಿಸಿ. ನಂತರ ಪುಸ್ತಕದ ಲೋಕಾರ್ಪಣೆಯನ್ನು ಪಡುಮಲೆ ಕೋಟಿ ಚನ್ನಯ್ಯ ಜನ್ಮ ಸ್ಥಳ ಸಂಚಲನ ಸಮಿತಿಯ ಅಧ್ಯಕ್ಷರಾದ ಶ್ರೀ ಕೆ ಹರಿಕೃಷ್ಣ ಬಂಟ್ವಾಳ ಇವರು ನೆರವೇರಿಸುವರು. ಹಾಗೂ ಮುಖ್ಯ ಅತಿಥಿಯಾಗಿ ಶ್ರೀ ಗೋಕರ್ಣನಾಥ ಕ್ಷೇತ್ರ ಕುದ್ರೋಳಿ ಇದರ ಅಧ್ಯಕ್ಷರಾದ ಶ್ರೀ ಎಚ್. ಎಸ್ ಸಾಯಿರಾಂ, ಹಾಗೂ
ಡಿ.ಡಿ.ಕಟ್ಟೆಮಾರ್, ಶ್ಯಾಮ್ ಪ್ರಸಾದ್ ಮುದ್ರಜೆ ,
ಮಾಧವ ಸುವರ್ಣ, ರೋಹಿತ್ , ಮತ್ತಿತರರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಡಿ.ಡಿ.ಕಟ್ಟೆಮಾರ್, ಶ್ಯಾಮ್ ಪ್ರಸಾದ್ ಮುದ್ರಜೆ ,
ಮಾಧವ ಸುವರ್ಣ, ರೋಹಿತ್ , ಮತ್ತಿತರರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
No comments:
Post a Comment