Wednesday 6 April 2016

BYV-MANGALURU

" ಓಂ  ಶ್ರೀ ನಾರಾಯಣ ಪರಮ ಗುರುವೇ  ನಮಃ "
BYV ಸಂಘಟನೆಯು-
ಸಂಸ್ಕಾರ ,ಸಂಸ್ಕ್ರತಿ ಮತ್ತು ಆಧ್ಯಾತ್ಮ ಪರಿಕಲ್ಪನೆಯೊಂದಿಗೆ ನಮ್ಮ ಸಮಾಜವನ್ನು  ಮುನ್ನಡೆಸುವುದು   ........ ಆಂತಹ ಚಿಂತನೆಯೊಂದಿಗೆ ಹುಟ್ಟಿ ಕೊಂಡಿದೆ ಸಂಘಟನೆ. ನಮ್ಮ ಸಮಾಜದ ಜನತೆಯನು ಆಧ್ಯಾತ್ಮಮಿಕ ಚಿಂತನೆಯೊಂದಿಗೆ  ಸುಸಂಸ್ಕೃತ ಸಮಾಜವನಾಗಿ ರೂಪಿಸುದೆ ನಮ್ಮ. ಮುಖ್ಯ ಉದ್ದೇಶವಾಗಿದೆ.ಇಲ್ಲಿ ನಾವೆಲ್ಲರೂ ಪಕ್ಷ ಬೇಧ ಮರೆತು ನಮ್ಮ ಸಮಾಜದ ಒಳಿತಿಗಾಗಿ ನಾವೆಲ್ಲ ಒಟ್ಟಿಗೆ ಸೇರಿ ಕೆಲಸ ಮಾಡುವ ತಾನೇ .......ಬನ್ನಿ ..ಸುಬ್ರಹ್ಮಣ್ಯನ ರೂಪದಲ್ಲಿ ಅವತಾರ ತಾಳಿದ..ಬ್ರಹ್ಮ  ಶ್ರೀ ನಾರಾಯಣ ಗುರುಗಳ ಸಂದೇಶದಂತೆ ಮನ್ನಡೆಯವ...........
ಎಲ್ಲರಿಗೂ ಒಳಿತಗಲಿ....ಎಲ್ಲರಿಗೊ ಬೆಳಕಗಲಿ .......

....ಎಲ್ಲರಿಗೂ ಶುಭವಾಗಲಿ

ನಿಮ್ಮೊಂದಿಗೆ ,
BYV ಸಂಘಟನೆಯ
ಪರಿಕಲ್ಪನೆಯ ಶಕ್ತಿ ಬ್ರಹ್ಮ ಶ್ರೀ  ನಾರಾಯಣ ಗುರು
--

*"ಬಿಲ್ಲವ  ಯೂಥ್ ವಿಂಗ್ "ಮಂಗಳೂರು ಇಂಡಿಯಾ*
social worker
Post Box No:132
Mangaluru-575001 India
billavayouthving@gmail.com
www.billavayouthving.blogspot.in




ಬಿಲ್ಲವ ಯೂಥ್ ವಿಂಗ್.  ಮಂಗಳೂರು  , ಇಂಡಿಯಾ 
ನಿಮಗೆ ಸಮಾಜದ ಬಡ ಜನರ ಸೇವೆ ಮಾಡಲು  ಆಸಕ್ತಿ ಇದೆಯೇ ?
ನಮ್ಮ  ಸಂಘಟನೆ ರಾಜಕೀಯ ರಹಿತವಾಗಿದೆ.  

ರಾಜಕೀಯ ರಹಿತವಾಗಿರುವ ಸಂಘಟನೆಯಲ್ಲಿ ನೀವು  ಕೆಲಸ ಮಾಡಲು ಇಚ್ಚಿಸುತೀರಾ ?...ಬನ್ನಿ ನಮ್ಮ ಜೊತೆಗೆನಾವೇಲ್ಲರೂ  ಒಟ್ಟು ಸೇರಿ ನಮ್ಮ  ಸಮಾಜದ  ಬಡ  ಜನರ ಸೇವೆ ಮಾಡುವಾ....... ಬನ್ನಿ ....  
ನಮ್ಮನು ಸಂಪರ್ಕಿಸಿ. ........ 
billavayouthving@gmail.com
ಬಿಲ್ಲವ ಯೂಥ್ ವಿಂಗ್.  ಮಂಗಳೂರು  , ಇಂಡಿಯಾ 
ನಿಮಗೆ ಸಮಾಜದ ಬಡ ಜನರ ಸೇವೆ ಮಾಡಲು  ಆಸಕ್ತಿ ಇದೆಯೇ ?
ನಮ್ಮ  ಸಂಘಟನೆ ರಾಜಕೀಯ ರಹಿತವಾಗಿದೆ.  

ರಾಜಕೀಯ ರಹಿತವಾಗಿರುವ ಸಂಘಟನೆಯಲ್ಲಿ ನೀವು  ಕೆಲಸ ಮಾಡಲು ಇಚ್ಚಿಸುತೀರಾ ?...ಬನ್ನಿ ನಮ್ಮ ಜೊತೆಗೆನಾವೇಲ್ಲರೂ  ಒಟ್ಟು ಸೇರಿ ನಮ್ಮ  ಸಮಾಜದ  ಬಡ  ಜನರ ಸೇವೆ ಮಾಡುವಾ....... ಬನ್ನಿ ....  -----------------

ಲಾಗ್ ಆನ್ :http://billavayouthving.blogspot.in ಬಿಲ್ಲವ ಯೂಥ್ ವಿಂಗ್.  ಮಂಗಳೂರು  , ಇಂಡಿಯಾ 
ನಿಮಗೆ ಸಮಾಜದ ಬಡ ಜನರ ಸೇವೆ ಮಾಡಲು  ಆಸಕ್ತಿ ಇದೆಯೇ ?
ನಮ್ಮ  ಸಂಘಟನೆ ರಾಜಕೀಯ ರಹಿತವಾಗಿದೆ.  

ರಾಜಕೀಯ ರಹಿತವಾಗಿರುವ ಸಂಘಟನೆಯಲ್ಲಿ ನೀವು  ಕೆಲಸ ಮಾಡಲು ಇಚ್ಚಿಸುತೀರಾ ?...ಬನ್ನಿ ನಮ್ಮ ಜೊತೆಗೆನಾವೇಲ್ಲರೂ  ಒಟ್ಟು ಸೇರಿ ನಮ್ಮ  ಸಮಾಜದ  ಬಡ  ಜನರ ಸೇವೆ ಮಾಡುವಾ....... ಬನ್ನಿ ....  
ನಮ್ಮನು ಸಂಪರ್ಕಿಸಿ. ........ 
billavayouthving@gmail.com



No comments:

Post a Comment