BYV-OBJECTS

                                                   ಶ್ರೀ ಗುರುಭ್ಯೋ ನಮಃ 

ಇದು ಬಿಲ್ಲವ ಯೂಥ್ ವಿಂಗ್ ನ "ಒಂಬತ್ತು "ಯೋಜನೆ ಹಾಗೂ ಉದ್ದೇಶಗಳು :
೧.  ಪ್ರತ್ಯಕ್ಷ ನಾಗ ದೇವನಾದ   ಬ್ರಹ್ಮ ಶ್ರೀ  ನಾರಾಯಣ ಗುರುಗಳ ತತ್ವ/ಸಂದೇಶಗಳ ಪ್ರಚಾರ /ಕಾರ್ಯಕ್ರಮ .  
೨. ಸಂಸ್ಕಾರ ,ಸಂಸ್ಕ್ರತಿ ಮತ್ತು ಆಧ್ಯಾತ್ಮದ  ಚಿಂತನೆ /ಪರಿಕಲ್ಪನೆ -ಸಮಾಜಕ್ಕೆ /ಜನತೆಗೆ . 
೩. ಶೀಕ್ಷಣ ,ಉದ್ಯೋಗ ಆರೋಗ್ಯ  - ಬಡ /ಸಂಕಷ್ಟದಲ್ಲಿರುವ ಕುಟುಂಬ -ಸಮಾಜಮುಖೀ ಕೆಲಸ . 
೪.ನಮ್ಮ  ಸಮಾಜದ ಬಡ /ಸಂಕಷ್ಟದಲ್ಲಿರುವ ಕುಟುಂಬ- ವಾರಕ್ಕೆ / ತಿಂಗಳಿಗೊಮ್ಮೆ ಮನೆ ಭೇಟಿ . 
೫. ನಮ್ಮ ಸಮಾಜದ ಯಾವುದೇ ಕುಟುಂಬಕ್ಕೆ -ವೈಯಕ್ತಿಕ /ಇತರ ಸಂಘ ಸಂಸ್ಥೆಗಳಿಂದ ತೊಂದರೆ -ನಮ್ಮ ಸಹಾಯ . 
೬. ಯುವ ಜನತೆಗೆ /ಮಕ್ಕಳಿಗಾಗಿ ಸಂಸ್ಕಾರ ,ಸಂಸ್ಕ್ರತಿ ಮತ್ತು ಆಧ್ಯಾತ್ಮದ  ಚಿಂತನೆ /ಪರಿಕಲ್ಪನೆಯ -ಧಾರ್ಮಿಕ /ಪೂಜಾ ಕಾರ್ಯಕ್ರಮಗಳು . 
೭. ಒಂದೇ ಜಾತಿ ,ಒಂದೇ ಮತ ,ಒಂದೇ ದೇವರು  ಎ೦ಬ ಸಂದೇಶ / ತತ್ವದಂತೆ  ನಮ್ಮ ನಡೆ -ಇದು  ಪ್ರತ್ಯಕ್ಷ ನಾಗ ದೇವನಾದ   ಬ್ರಹ್ಮ ಶ್ರೀ  ನಾರಾಯಣ ಗುರುಗಳ ಪರಿಕಲ್ಪನೆಯ ಸಂದೇಶ . 
೮. ಸಂಘಟನೆ -ಗ್ರಾಮ ,ತಾಲೂಕು ,ಜಿಲ್ಲೆ ,ರಾಜ್ಯ ,ರಾಷ್ಟ್ರ ,ಮಟ್ಟಗಳಲ್ಲಿ ಘಟಕ ವಿಸ್ತಾರ.  ಹಾಗೂ  ವಾರಕ್ಕೆ / ತಿಂಗಳಿಗೊಮ್ಮೆ ಸಂಘಟನೆಗಾಗಿ /ಬದಲಾವಣೆಗಾಗಿ ಸದಸ್ಯರ ಸಂಪರ್ಕ ಸಭೆ . 
೯. ನಮ್ಮ ಸಮಾಜದ ಸೇವಾ ಕಾರ್ಯಗಳಿಗಾಗಿ ದಿನವೂ ಒಂದು ರೂಪಾಯಿಯನ್ನಾದರೂ ತೆಗೆದಿಡೋಣ . 

ಇದು ನಮ್ಮ ದೃಷ್ಟಿಕೋನ ........ 

ಇದಕ್ಕೆ ನಿಮ್ಮ ಬೆಂಬಲ /ಸಹಕಾರ /ಸಹಾಯ ಬೇಕು . 

ನಿಮ್ಮ ಸಹಕಾರದ ನೀರಿಕ್ಷೆಯಲ್ಲಿ ... 

ಬಿಲ್ಲವ ಯೂಥ್ ವಿಂಗ್
ನಮ್ಮನು ಸಂಪರ್ಕಿಸಿ.

billavayouthving@gmail.com

                                    ಸರ್ವೇ ಜನ ಸುಖಿನೋ ಭವಂತು 


No comments:

Post a Comment