ಶ್ರೀ ಗುರುಭ್ಯೋ ನಮಃ
ಇದು ಬಿಲ್ಲವ ಯೂಥ್ ವಿಂಗ್ ನ "ಒಂಬತ್ತು "ಯೋಜನೆ ಹಾಗೂ ಉದ್ದೇಶಗಳು :
೧. ಪ್ರತ್ಯಕ್ಷ ನಾಗ ದೇವನಾದ ಬ್ರಹ್ಮ ಶ್ರೀ ನಾರಾಯಣ ಗುರುಗಳ ತತ್ವ/ಸಂದೇಶಗಳ ಪ್ರಚಾರ /ಕಾರ್ಯಕ್ರಮ .
೨. ಸಂಸ್ಕಾರ ,ಸಂಸ್ಕ್ರತಿ ಮತ್ತು ಆಧ್ಯಾತ್ಮದ ಚಿಂತನೆ /ಪರಿಕಲ್ಪನೆ -ಸಮಾಜಕ್ಕೆ /ಜನತೆಗೆ .
೩. ಶೀಕ್ಷಣ ,ಉದ್ಯೋಗ ಆರೋಗ್ಯ - ಬಡ /ಸಂಕಷ್ಟದಲ್ಲಿರುವ ಕುಟುಂಬ -ಸಮಾಜಮುಖೀ ಕೆಲಸ .
೪.ನಮ್ಮ ಸಮಾಜದ ಬಡ /ಸಂಕಷ್ಟದಲ್ಲಿರುವ ಕುಟುಂಬ- ವಾರಕ್ಕೆ / ತಿಂಗಳಿಗೊಮ್ಮೆ ಮನೆ ಭೇಟಿ .
೫. ನಮ್ಮ ಸಮಾಜದ ಯಾವುದೇ ಕುಟುಂಬಕ್ಕೆ -ವೈಯಕ್ತಿಕ /ಇತರ ಸಂಘ ಸಂಸ್ಥೆಗಳಿಂದ ತೊಂದರೆ -ನಮ್ಮ ಸಹಾಯ .
೬. ಯುವ ಜನತೆಗೆ /ಮಕ್ಕಳಿಗಾಗಿ ಸಂಸ್ಕಾರ ,ಸಂಸ್ಕ್ರತಿ ಮತ್ತು ಆಧ್ಯಾತ್ಮದ ಚಿಂತನೆ /ಪರಿಕಲ್ಪನೆಯ -ಧಾರ್ಮಿಕ /ಪೂಜಾ ಕಾರ್ಯಕ್ರಮಗಳು .
೭. ಒಂದೇ ಜಾತಿ ,ಒಂದೇ ಮತ ,ಒಂದೇ ದೇವರು ಎ೦ಬ ಸಂದೇಶ / ತತ್ವದಂತೆ ನಮ್ಮ ನಡೆ -ಇದು ಪ್ರತ್ಯಕ್ಷ ನಾಗ ದೇವನಾದ ಬ್ರಹ್ಮ ಶ್ರೀ ನಾರಾಯಣ ಗುರುಗಳ ಪರಿಕಲ್ಪನೆಯ ಸಂದೇಶ .
೮. ಸಂಘಟನೆ -ಗ್ರಾಮ ,ತಾಲೂಕು ,ಜಿಲ್ಲೆ ,ರಾಜ್ಯ ,ರಾಷ್ಟ್ರ ,ಮಟ್ಟಗಳಲ್ಲಿ ಘಟಕ ವಿಸ್ತಾರ. ಹಾಗೂ ವಾರಕ್ಕೆ / ತಿಂಗಳಿಗೊಮ್ಮೆ ಸಂಘಟನೆಗಾಗಿ /ಬದಲಾವಣೆಗಾಗಿ ಸದಸ್ಯರ ಸಂಪರ್ಕ ಸಭೆ .
೯. ನಮ್ಮ ಸಮಾಜದ ಸೇವಾ ಕಾರ್ಯಗಳಿಗಾಗಿ ದಿನವೂ ಒಂದು ರೂಪಾಯಿಯನ್ನಾದರೂ ತೆಗೆದಿಡೋಣ .
ಇದು ನಮ್ಮ ದೃಷ್ಟಿಕೋನ ........
ಇದಕ್ಕೆ ನಿಮ್ಮ ಬೆಂಬಲ /ಸಹಕಾರ /ಸಹಾಯ ಬೇಕು .
ನಿಮ್ಮ ಸಹಕಾರದ ನೀರಿಕ್ಷೆಯಲ್ಲಿ ...
ಬಿಲ್ಲವ ಯೂಥ್ ವಿಂಗ್
ಸರ್ವೇ ಜನ ಸುಖಿನೋ ಭವಂತು
ಇದು ಬಿಲ್ಲವ ಯೂಥ್ ವಿಂಗ್ ನ "ಒಂಬತ್ತು "ಯೋಜನೆ ಹಾಗೂ ಉದ್ದೇಶಗಳು :
೧. ಪ್ರತ್ಯಕ್ಷ ನಾಗ ದೇವನಾದ ಬ್ರಹ್ಮ ಶ್ರೀ ನಾರಾಯಣ ಗುರುಗಳ ತತ್ವ/ಸಂದೇಶಗಳ ಪ್ರಚಾರ /ಕಾರ್ಯಕ್ರಮ .
೨. ಸಂಸ್ಕಾರ ,ಸಂಸ್ಕ್ರತಿ ಮತ್ತು ಆಧ್ಯಾತ್ಮದ ಚಿಂತನೆ /ಪರಿಕಲ್ಪನೆ -ಸಮಾಜಕ್ಕೆ /ಜನತೆಗೆ .
೩. ಶೀಕ್ಷಣ ,ಉದ್ಯೋಗ ಆರೋಗ್ಯ - ಬಡ /ಸಂಕಷ್ಟದಲ್ಲಿರುವ ಕುಟುಂಬ -ಸಮಾಜಮುಖೀ ಕೆಲಸ .
೪.ನಮ್ಮ ಸಮಾಜದ ಬಡ /ಸಂಕಷ್ಟದಲ್ಲಿರುವ ಕುಟುಂಬ- ವಾರಕ್ಕೆ / ತಿಂಗಳಿಗೊಮ್ಮೆ ಮನೆ ಭೇಟಿ .
೫. ನಮ್ಮ ಸಮಾಜದ ಯಾವುದೇ ಕುಟುಂಬಕ್ಕೆ -ವೈಯಕ್ತಿಕ /ಇತರ ಸಂಘ ಸಂಸ್ಥೆಗಳಿಂದ ತೊಂದರೆ -ನಮ್ಮ ಸಹಾಯ .
೬. ಯುವ ಜನತೆಗೆ /ಮಕ್ಕಳಿಗಾಗಿ ಸಂಸ್ಕಾರ ,ಸಂಸ್ಕ್ರತಿ ಮತ್ತು ಆಧ್ಯಾತ್ಮದ ಚಿಂತನೆ /ಪರಿಕಲ್ಪನೆಯ -ಧಾರ್ಮಿಕ /ಪೂಜಾ ಕಾರ್ಯಕ್ರಮಗಳು .
೭. ಒಂದೇ ಜಾತಿ ,ಒಂದೇ ಮತ ,ಒಂದೇ ದೇವರು ಎ೦ಬ ಸಂದೇಶ / ತತ್ವದಂತೆ ನಮ್ಮ ನಡೆ -ಇದು ಪ್ರತ್ಯಕ್ಷ ನಾಗ ದೇವನಾದ ಬ್ರಹ್ಮ ಶ್ರೀ ನಾರಾಯಣ ಗುರುಗಳ ಪರಿಕಲ್ಪನೆಯ ಸಂದೇಶ .
೮. ಸಂಘಟನೆ -ಗ್ರಾಮ ,ತಾಲೂಕು ,ಜಿಲ್ಲೆ ,ರಾಜ್ಯ ,ರಾಷ್ಟ್ರ ,ಮಟ್ಟಗಳಲ್ಲಿ ಘಟಕ ವಿಸ್ತಾರ. ಹಾಗೂ ವಾರಕ್ಕೆ / ತಿಂಗಳಿಗೊಮ್ಮೆ ಸಂಘಟನೆಗಾಗಿ /ಬದಲಾವಣೆಗಾಗಿ ಸದಸ್ಯರ ಸಂಪರ್ಕ ಸಭೆ .
೯. ನಮ್ಮ ಸಮಾಜದ ಸೇವಾ ಕಾರ್ಯಗಳಿಗಾಗಿ ದಿನವೂ ಒಂದು ರೂಪಾಯಿಯನ್ನಾದರೂ ತೆಗೆದಿಡೋಣ .
ಇದು ನಮ್ಮ ದೃಷ್ಟಿಕೋನ ........
ಇದಕ್ಕೆ ನಿಮ್ಮ ಬೆಂಬಲ /ಸಹಕಾರ /ಸಹಾಯ ಬೇಕು .
ನಿಮ್ಮ ಸಹಕಾರದ ನೀರಿಕ್ಷೆಯಲ್ಲಿ ...
ಬಿಲ್ಲವ ಯೂಥ್ ವಿಂಗ್
ನಮ್ಮನು ಸಂಪರ್ಕಿಸಿ.
billavayouthving@gmail.com
ಸರ್ವೇ ಜನ ಸುಖಿನೋ ಭವಂತು
No comments:
Post a Comment