SHREE NARAYANA GURU VIDYA PEETA

!! ಓಂ ಶ್ರೀ ಗುರುಭ್ಯೊ ನಮ: !!
ಬ್ರಹ್ಮ ಶ್ರೀ ನಾರಾಯಣ ಗುರುದೇವರ ಕೃಪೆ ಹಾಗೂ ಪ್ರೇರಣೆಯಿಂದಲೇ.....
ಶ್ರೀ ಶ್ರೀ ಸತ್ಯಾನಂದ ತೀರ್ಥ ಸ್ವಾಮೀಜಿ. ಶಿವಗಿರಿ ಮಠ , ಕೇರಳ. ಇವರ ಶುಭ ಆಶಿರ್ವಾದೊಂದಿಗೆ
ಬ್ರಹ್ಮ ಶ್ರೀ ನಾರಾಯಣ ಗುರುದೇವ ಪ್ರತಿಷ್ಠಾನ ದ ವತಿಯಿಂದ 
"ಶ್ರೀ ನಾರಾಯಣ ಗುರು ವಿದ್ಯಾ ಪೀಠ "
ಎಂಬ ಶಿಕ್ಷಣ ಸಂಸ್ಥೆಯನ್ನು ಪ್ರಾರಂಭಿಸುವ ಬಗ್ಗೆ....ಇದಕ್ಕೆ
ನೀವು ತಿಳಿಸಿ..ನಿಮ್ಮ ಅತ್ಯಮೂಲ್ಯವಾದ ಸಲಹೆ ಸೂಚನೆಗಳನ್ನು...ನಮಗೆ
bsngdp@gmail.com or billavayouthving@gmail.com
Our WhatsApp no : 9483024279
ಗುರುದೇವರ ಶುಭ ವಾಣಿಯಂತೆ.."ವಿದ್ಯೆಯಿಂದ ಸ್ವತಂತ್ರರಾಗಿ, ಸಂಘಟನೆಯಿಂದ ಬಲಯುತರಾಗಿ" ಎಂಬ ಗುರುದೇವರ ತತ್ವ ಸಂದೇಶದಂತೆ ಮುನ್ನಡೆಯುವ...
ಜೈ ಗುರುದೇವ
ಸದಾ ಪರಮಾತ್ಮ ಗುರುದೇವರ ಸೇವೆಯಲ್ಲಿ
BSNGDP & BYV- ಬದಲಾವಣೆಯ ...ಕಡೆಗೆ...ನಾವು..

No comments:

Post a Comment