GURU PARAMPARE

ಓಂ ಶ್ರೀ ಗುರುಭ್ಯೊ ನಮ: 
ಮಿತ್ರರೇ...
ನಮ್ಮ ಸಮಾಜದಲ್ಲಿ ನಾವು ತುಂಬಾ ತೊಂದರೆಗಳನ್ನು..ಕಷ್ಟಗಳನ್ನು ಅನುಭವಿಸುತ್ತಿದ್ದೇವೆ...!!! ಯಾಕೆ ಹೀಗೆ...!? ಎಂದು ಆಲೋಚಿಸಿದಾಗ..ನೆನಪು ಆಗುತ್ತದೆ..ನಾವು  ಗುರು ಪರಂಪರೆಗಳನೇ ಮರೆತು ಬಿಟ್ಟಿದ್ದೇವೆ...!!!? ಅದೇ ಈಗ ನಮ್ಮ ಸಮಾಜದಲ್ಲಿ ನಮ್ಮವರೇ ಕಷ್ಟಗಳಿಗೆ..,ತೊಂದರೆಗಳಿಗೆ ಒಳಗಾಗುತ್ತಿದ್ದಾರೆ...!!! ಇನ್ನೂ ಮುಂದೆ ನಾವೆಲ್ಲರೂ ಜೊತೆ ಸೇರಿ ಕೊಂಡು ನಮ್ಮ ಗುರು ಪರಂಪರೆ ಅದೇ ಪರಮಾತ್ಮ ಜಗದ್ಗುರು ಬ್ರಹ್ಮ ಶ್ರೀ ನಾರಾಯಣ ಗುರು ದೇವನ ತತ್ವದರ್ಶನ ಸಂದೇಶದ ಕಡೆಗೆ ನಮ್ಮ ನಿಮ್ಮ ಪಯಣ....!!! ಈ ಪಯಣದಲ್ಲಿ ನಾವೆಲ್ಲ ಮುಂದೆ ಸಾಗುವ... ತಲುಪುವ.. ನಾವು ಗುರುಗಳ ಚಿಂತನಯ ಕಡೆಗೆ....., ಅದೇ ಆಧ್ಯಾತ್ಮದ ಕಡೆಗೆ..!!! ಅಲ್ಲಿಂದಲೇ ಪ್ರಾರಂಭ .....ನಮ್ಮ ನಿಮ್ಮ ಹೊಸ ಜೀವನದ ಬದುಕು...!!! ಅದು ಗುರುಗಳ ಆಶೀರ್ವಾದ, ಕೃಪೆ,ಯಿಂದಲೇ...
ನಮಗೆ ಎಲ್ಲರಿಗೂ ಲಭಿಸುತ್ತದೆ...ಗುರುಗಳ "ಮಹಾ ಅದ್ಬುತ ಶಕ್ತಿ" ಆ ಶಕ್ತಿಯೇ ನಮ್ಮೆಲ್ಲರನ್ನು ಜಾಗೃತಗೊಲಿಸುತ್ತದೇ..!!! ಅಲ್ಲಿಂದಲೇ ನಮ್ಮ ಉನ್ನತಿ...ನಮ್ಮ ಯಶಸ್ಸು...ಇದು ಮಾತ್ರ ಸತ್ಯ. ಅದೇ ಗುರು ದೇವನ ಮಹಾಶಕ್ತಿಯಿಂದಲೇ...!!!!
ಸರಿ...ನಾವು ಎಲ್ಲರೂ ಇಂದಿನಿಂದಲೇ ಬದಲಾವಣೆ ಆಗುವ ಗುರುಗಳ ತತ್ವ ದರ್ಶನದ ಕಡೆಗೆ....ಅವರೇ ನಮ್ಮ ಗುರು..ಅವರೇ ನಮ್ಮ ಪರಮಾತ್ಮ. ಅವರೇ ನಮಗೆ ಬೆಳಕು..ಅದೇ ಮಹಾ ಚೈತನ್ಯ... ಅದೇ ನಮ್ಮಗೆಲ್ಲ ದಾರಿ ದೀಪ..!!!
ಜೈ ಗುರು ದೇವ
ಸದಾ ಪರಮಾತ್ಮ ಸೇವೆಯಲ್ಲಿ...
BYV



No comments:

Post a Comment